ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ

Hubballi Dhwani
ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ
WhatsApp Group Join Now
Telegram Group Join Now

ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ

ಕಲಘಟಗಿ: ತಾಲೂಕಿನ ತಾವರಗೇರಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾರತೀಯ ಕಿಸಾನ್ ಸಂಘದ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಗೋಪೂಜೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಜಿಧ್ಯಕ್ಷ ಗುರುನಾಥ ಗೌಡ್ರ , ತಾಲೂಕು ಘಟಕ ಅಧ್ಯಕ್ಷ ಸಿದ್ದಪ್ಪ ಬೆಟಗೇರಿ, ಪ್ರಾಂತ ಕೋಶಾಧಕ್ಷ ರಮೇಶ್ ಕೂರ್ವಿ, ರಾಜ್ಯ ಪ್ರಚಾರ ಸಂಚಾಲಕ ಪೂಪಾಲ ದಿವಟೆ, ರುದ್ರಗೌಡ ಪಾಟೀಲ, ಗ್ರಾಮದ ಹಿರಿಯರಾದ ಕೆ.ಎ-. ಪುಟ್ಟಪ್ಪನವರ, ವಕೀಲರಾದ ಕೆ.ಬಿ.ಗುಡಿಹಾಳ, ಗ್ರಾಮ ಘಟಕ ಅಧ್ಯಕ್ಷ ಸಿದ್ದಪ್ಪ ಹೂನ್ನಿಹಳ್ಳಿ, ತಾಲೂಕು ಪ್ರದಾನ ಕಾರ್ಯದರ್ಶಿ ಶರಣಪ್ಪ ಮಡಿವಾಳರ, ಕಾಯಕ ಯೋಗಿ ನಿಂಗಪ್ಪ, ಮುತ್ತಿಗಿ, ಸುಭಾಸ
ಧರಗುಂಟಿ, ನೀಲಪ್ಪ ಹಡಪದ, ಶೇಕಪ್ಪ ದ್ಯಾವಪ್ಪ ನವರ ಹಾಗೂ ತಾವರಗೇರಿ ಯಲವದಾಳ ಗುರು, ಹಿರಿಯರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!